ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಪ್ರೋಕಬಡ್ಡಿಆರಂಭ ಸ್ಟಾರ್ ನೆಟ್ವರ್ಕನಿಂದಜಗತ್ತಿನತುಂಬೆಲ್ಲಾ ಪ್ರಸಾರವಾಗಿರುವ ಪ್ರೋಕಬಡ್ಡಿಯ ೩ ನೇ ಸೀಜನ್ ಪ್ರಾರಂಭವಾಗಿದ್ದು ಬೆಂಗಳೂರಿನ ಕಂಠೀರವಕ್ರಿಡಾಂಗಣದಲ್ಲಿರಾಕಿಂಗ್ ಸ್ಟಾರ್ರಾತ್ರಿ ೭.೫೦ಕ್ಕೆ ಯಶ್ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.
ಕರ್ನಾಟಕಕಬಡ್ಡಿತಂಡದರಾಯಬಾರಿಯಶ್ಕಬಡ್ಡಿಕಬಡ್ಡಿ ಹಾಡನ್ನು ಹಾಡಿಕುಣಿದುಎಲ್ಲರನ್ನು ರಂಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರಾಕಿಂಗ್ ಸ್ಟಾರ್ ಬೆಂಗಳೂರು ಬುಲ್ಸ್ ಗೆ ರಾಯಬಾರಿಯಾಗಿದ್ದುತುಂಬಾ ಸಂತಸತಂದಿದೆ.ಸ್ಟಾರ್ಇಂಡಿಯಾಕಬಡ್ಡಿಆಟವನ್ನುದೇಶದತುಂಬೆಲ್ಲಾಜನಪ್ರಿಯ ಮಾಡಿದ್ದು ಶ್ಲಾಘನೀಯಎಂದರು.ಅಲ್ಲದೇತಾವು ಶಾಲೆಯಲ್ಲಿರುವಾಗಆಡಿದಕಬಡ್ಡಿಯ ಬಗೆಗೆ ಹಂಚಿಕೊಂಡರು.
ಒಟ್ಟು೮ ಗುಂಪುಗಳು ಮತ್ತು೧೫೯ಕಬಡ್ಡಿಆಟಗಾರರುಈ ಸೀಜನ್ನಲ್ಲಿ ಭಾಗವಹಿಸಲಿದ್ದಾರೆ.ಇಂಗೀಷ್,ಹಿಂದಿ ತೆಲಗು ಭಾಷೆ ಸೇರಿದಂತೆಕನ್ನಡದಲ್ಲಿಯೂ ಪ್ರಸಾರವಾಗಲಿದೆ.
ಕನ್ನಡದಲ್ಲಿ ಸುವರ್ಣ ಪ್ಲಸ್ ರಾತ್ರಿ ೭.೫೦ರಿಂದ ಕನ್ನಡ ನಿರೂಪಣೆಯಲ್ಲಿ ಪ್ರಸಾರವಾಗುತ್ತದೆ.